ಶ್ರೀಮದ್ ಜಗದ್ಗುರು ಶಂಕರಾಚಾರ್ಯ

ಕೂಡಲಿ ಶೃಂಗೇರಿ ಮಹಾ ಸಂಸ್ಥಾನ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ
ಕೂಡಲಿ, ಶಿವಮೊಗ್ಗ, ಕರ್ನಾಟಕ

ಪ್ರಶಾಂತವಾಗಿ ಹರಿಯುವ ಪಾವನ ತುಂಗಾ-ಭದ್ರಾ ನದಿಗಳ ಸಂಗಮ ಸ್ಥಳವೇ ಕೂಡಲಿ ಕ್ಷೇತ್ರ. ಕರ್ನಾಟಕದ ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 15 ಕಿಲೋ ಮೀಟರು ದೂರದಲ್ಲಿರುವ ಸಿದ್ಧಿಕ್ಷೇತ್ರ. ಅನೇಕ ಯುಗಗಳಿಂದ ಪ್ರಹ್ಲಾದ, ಶ್ರೀರಾಮ ಮುಂತಾದ ಐತಿಹಾಸಿಕ ಪುರುಷರು, ದೇವತೆಗಳು ಭೇಟಿಕೊಟ್ಟ, ಅನೇಕ ಋಷಿಗಳ ಆಶ್ರಮವಿದ್ದಂತಹ ಹಾಗೂ ಅವಿಚ್ಛಿನ್ನವಾದ ಶಾಂಕರ ಪೀಠ ಪರಂಪರೆಯ ತಪಸ್ವೀ ಯತಿಗಳು ನೆಲೆಯಾದ ದಿವ್ಯ ಕ್ಷೇತ್ರ.

ಗುರುಕುಲ

ಗೋ ಶಾಲೆ

ವಸತಿ ವ್ಯವಸ್ಥೆ

ಸಂದರ್ಶಕರು ಹಾಗೂ ಭಕ್ತರು ಶ್ರೀ ಮಠವು ನಡೆಸುತ್ತಿರುವ ಶಾರದ ವಿಲಾಸ ಮತ್ತು ಭಾರತಿ ವಿಲಾಸ ಅತಿಥಿ ಗೃಹಗಳಲ್ಲಿ ವಸತಿ ಸೌಲಭ್ಯವನ್ನು ಪಡೆಯಬಹುದು.

Check out the below links to explore more

blogsblogs
ProjectsProjects
Research Research